Sunday, October 16, 2011

ಬೆ೦ಗಳೂರಿನತ್ತ....


ಮಲೆನಾಡು,ಕರಾವಳಿ,ಬಯಲು
ಪಯಣ ಮುಗಿಸಿ
ರಾಜಧಾನಿ ನಗರಿಗೆ
ಬ೦ದಿಳಿದಿಹೆನು....
                ಜ೦ಟಿ ವಾಹನಗಳ
                ಗ೦ಟೆ ಪ್ರಯಾಣದಲಿ
                ನೂರು ಕನಸುಗಳ 
                ಹೊತ್ತ  ಯಾತ್ರೆಯಲಿ....
 ನೂರು ಪ್ರಶ್ನೆ,ನೂರು ದಾರಿಗಳ
 ನಡುವೆ ಒ೦ದು ದಾರಿಯ ಹಿಡಿದು
ಆ ದಾರಿಯಲಿ ಬೆಳಕಿನ 
ಜಾಡು ಹಿಡಿದು....
             ಹಳೆ ಗೆಳೆಯರ ಬಳಗಕ್ಕೆ
             ಹೊಸ ತ೦ತ್ರಜ್ಞಾನ ಗೆಳೆಯರು
              ಸೇರಿರಲು..
             ಸಾಗರವೇ ಹರಿದಿದೆ .....
ಇನ್ನೂ ನೂರಾರು ಪ್ರಶ್ನೆ,
ಉತ್ಸಾಹ,ಕುತೂಹಲ,
ಅ೦ಜಿಕೆ,ಸ೦ತೋಷ
ಮತ್ತಿನ್ನೇನು???!!!!!!!
                        -ಪಾರ್ಥವಿ 

No comments: