Sunday, December 5, 2010

ಕೊಲೆ




ಮನಸನ್ನು
ಕಟುಕನ
ಬಳಿ  ಒಯ್ದು
ಕಚಕಚಕಚ
ಕಡಿಯುತಿಹರು ....

ನನ್ನ  ಕೊ೦ದರೆ
ಪ್ರಾಣ  ಹೋಯಿತೆ೦ದು
ಸುಮ್ಮನಿರಬಹುದಿತ್ತು ...

ಮನಸನ್ನು
ಕೊಲ್ಲ  ಬ೦ದವರಿಗೆ
ಹೆದರದೆ  ಬೇರೆ
ವಿಧಿಯಿಲ್ಲ ..

                     
ಅವರನ್ನು
ಒದ್ದೋಡಿಸಲು
ಶಕ್ತಿ
ಎನಗಿಲ್ಲ .....


ಬಲಿಪಶುವಾಗಿಸಿರುವುದು
ಅವರ  ತಪ್ಪಲ್ಲ
ಅದು  ಎನ್ನದೆ
ಎನ್ನದೆ ........

                      -ಗುರು-ಶಿಷ್ಯೆ

No comments: